Subscribe Us

Gor malav karanatka

      GOR MALAV KARNATAKA STATE ,

KARNATAKA state, Vijayanagar district GOR MALAV program invitation cha all gor bhayi,yadi bhene, employee,and gor lider,neta,goavniya, maharaj,


 ಕರ್ನಾಟಕ ರಾಜ್ಯದಲ್ಲಿ  ಗೊರಶೀಕವಾಡಿ ಮತ್ತು ಗೊರಸೇನಾ ಕಟಮಾಳೋ  ವಿಜಯನಗರ ಮತ್ತು ಗೊರಸೇನಾ ಗೊರಶೀಕವಾಡಿ ಕರ್ನಾಟಕ ರವರ ನೇತೃತ್ವದಲ್ಲಿ  ಐತಿಹಾಸಿಕವಾದ  ವಿಜಯನಗರ  ಜಿಲ್ಲಾ  ಮಟ್ಟದ ಗೋರ ಮಳಾವ ಬೃಹತ ಕಾರ್ಯಕ್ರಮ ಮತ್ತು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನಾಯಕ, ಡಾವ, ಕಾರಭಾರಿ ರವರಿಗೆ ಪಾಗಡಿ ಕಟ್ಟುವ ಕಾರ್ಯಕ್ರಮವು ದಿನಾಂಕ 4/4/2021 ರ ರವಿವಾರ ದಿವಸ ಬೆಳ್ಳಿಗೆ 10:00 ಗಂಟೆಗೆ ಹೂವಿನಹಡಗಲಿ ತಾಲೂಕ  ಠಕರಿ  ಭನಕಿ ತಾಂಡಾದಲ್ಲಿ ಜರಗುತ್ತದೆ. ಆದರಿಂದ ಕರ್ನಾಟಕ ರಾಜ್ಯದ ಎಲ್ಲಾ ತಾಂಡಾಗಳ ವ, ನಗರಗಳ ಬಂಜಾರ ಸಮಾಜದ ನಾಯಕ, ಡಾವ, ಕಾರಭಾರಿ, ಹಿರಿಯರು, ಯುವಕರು, ಯುವತಿಯರು, ಅಕ್ಕಂದಿರು, ತಾಯಂದಿರು, ಸಮಾಜಸೇವಕರು, ಜನಪ್ರತಿನಿದಿನಗಳು, ರಾಜಕೀಯ ಗಣ್ಯರು, ನೌಕರಸ್ತರು, ಬರಹಗಾರರು, ಬಂಜಾರ  ಸರ್ವ ಸಂಘಟನೆಗಳ ಸದಸ್ಯರು ಹಾಗೂ ಗೊರಸೇನಾ ಮತ್ತು ಗೊರಶೀಕವಾಡಿ ಸಂಘಟನೆಗಳ ಸದಸ್ಯರುಗಳು ಮುಖ್ಯಸ್ಥರು. 4/4/21 ರ ಗೋರ ಮಳಾವ ಸಮಾರಂಭಕ್ಕೆ ತಾವುಗಳು ಬರಬೇಕೆಂದು ಈ  ಮೂಲಕ ಕೇಳಿಕೊಳ್ಳುತ್ತೇವೆ.  1)ಶ್ರೀ ರವಿಕಾಂತ ಅಂಗಡಿ - ಕರ್ನಾಟಕ ರಾಜ್ಯ ಗೊರಸೇನಾ  ಅಧ್ಯಕ್ಷರು,    2) ಶ್ರೀ ಅರುಣ ಚವಾಣ- ಪ್ರಮುಖರು ಗೊರಶೀಕವಾಡಿ ಸಾಮಾಜಿಕ ಚಳುವಳಿ ಭಾರತ,                          3) ಶ್ರೀ ಡಾ. L. P .ಕಠಾರಿ ಪ್ರಮುಖರು ಗೊರಶೀಕವಾಡಿ ಸಾಮಾಜಿಕ ಚಳುವಳಿ ವಿಜಯನಗರ,                4) ಶ್ರೀ ಯೋಗೇಶ ನಾಯಕ - ಗೊರಶೀಕವಾಡಿ ರಾಜ್ಯ ಸಂಯೋಜಕರು,

Post a Comment

0 Comments