ಗದಗ ತಾಲೂಕ ಬೆಳಧಡಿ ತಾಂಡಾದಲ್ಲಿ SSLC ಮತ್ತು PUC ಯಲ್ಲಿ 2021 ನೇ ಸಾಲಿನಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮತ್ತು 6 ರಿಂದ 12 ವರ್ಷದ ಮಕ್ಕಳ ಪ್ರಗತಿಗಾಗಿ ಅವರಿಗೆ ದಿನಾಲೂ Tuition ಮುಕಾಂತರ ನೈತಿಕ / ಸಂಸ್ಕೃತಿ/ ಸಂಸ್ಕಾರ / ಸಾಮಾಜಿಕ ಹಾಗೂ ಶೈಕ್ಷಣಿಕ ಭೋದನೆ ನೀಡಲು ಬಾಲ ಸಂಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಾಗೂ ಗದಗ ತಾಲೂಕು ಗೋರ ಸೇನಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಈ ಸಂಧರ್ಭದಲ್ಲಿ ಬೆಳಧಡಿ ತಾಂಡಾದ ನಾಯಕ, ಡಾವ್, ಕಾರಭಾರಿ ಗುರು- ಹಿರಿಯರು, ಯುವಕರು ಹಾಗೂ ಗ್ರಾಮದ ಸಮಸ್ತ ನಾಗರಿಕರು ಮತ್ತು ಗೊರಸೇನಾ ರಾಜ್ಯಧ್ಯಕ್ಷರು ಶ್ರೀ ರವಿಕಾಂತ್ ಅಂಗಡಿ, ಗೊರಶೀಕವಾಡಿ ಪ್ರಮುಖರಾದ ಶ್ರೀ. L. P. ಕಠಾರಿ ನಾಯಕ ಯೋಗೇಶ ನಾಯಕ, K. C. ನಭಾಪುರ, N. T. ಪೂಜಾರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
1 Comments
Congratulations Karnatak team🌹🌹🌹🌹🌹🌹🌹🌹🌹🌹🌹🌹🌹🌹
ReplyDelete