Subscribe Us

Karnataka gorsikwadi,gor sena ti student motivation program


 ಗದಗ ತಾಲೂಕ ಬೆಳಧಡಿ ತಾಂಡಾದಲ್ಲಿ SSLC ಮತ್ತು PUC ಯಲ್ಲಿ 2021 ನೇ ಸಾಲಿನಲ್ಲಿ  ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮತ್ತು  6 ರಿಂದ 12 ವರ್ಷದ ಮಕ್ಕಳ ಪ್ರಗತಿಗಾಗಿ ಅವರಿಗೆ ದಿನಾಲೂ Tuition ಮುಕಾಂತರ    ನೈತಿಕ / ಸಂಸ್ಕೃತಿ/ ಸಂಸ್ಕಾರ / ಸಾಮಾಜಿಕ ಹಾಗೂ ಶೈಕ್ಷಣಿಕ ಭೋದನೆ  ನೀಡಲು  ಬಾಲ ಸಂಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಾಗೂ  ಗದಗ ತಾಲೂಕು ಗೋರ ಸೇನಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಈ ಸಂಧರ್ಭದಲ್ಲಿ ಬೆಳಧಡಿ ತಾಂಡಾದ ನಾಯಕ, ಡಾವ್, ಕಾರಭಾರಿ ಗುರು- ಹಿರಿಯರು, ಯುವಕರು ಹಾಗೂ ಗ್ರಾಮದ ಸಮಸ್ತ  ನಾಗರಿಕರು ಮತ್ತು ಗೊರಸೇನಾ ರಾಜ್ಯಧ್ಯಕ್ಷರು  ಶ್ರೀ ರವಿಕಾಂತ್ ಅಂಗಡಿ, ಗೊರಶೀಕವಾಡಿ ಪ್ರಮುಖರಾದ ಶ್ರೀ. L. P. ಕಠಾರಿ ನಾಯಕ ಯೋಗೇಶ ನಾಯಕ, K. C. ನಭಾಪುರ, N. T. ಪೂಜಾರ,  ಸೇರಿದಂತೆ ಹಲವರು ಉಪಸ್ಥಿತರಿದ್ದರು.


Post a Comment

1 Comments

  1. Congratulations Karnatak team🌹🌹🌹🌹🌹🌹🌹🌹🌹🌹🌹🌹🌹🌹

    ReplyDelete