Subscribe Us

KARNATKA GOR MALAV

4/4/2021 ರಂದು  ಕರ್ನಾಟಕ ರಾಜ್ಯ  ಹೂವಿನಹಡಗಲಿ ತಾಲೂಕ ದಾಸರಹಳ್ಳಿ ತಾಂಡಾದಲ್ಲಿ ವಿಜಯನಗರ ಜಿಲ್ಲಾ ಮಟ್ಟದ ಗೋರ ಮಳಾವ  ಕಾರ್ಯಕ್ರಮ ಮತ್ತು ವಿಜಯನಗರ ಜಿಲ್ಲೆಯ ನಾಯಕ, ಡಾವ, ಕಾರಭಾರಿ, ರವರಿಗೆ ಪಾಗಡಿ  ಕಟ್ಟುವ ಕಾರ್ಯಕ್ರಮವನ್ನು  ಗೊರಶೀಕವಾಡಿ ಮತ್ತು ಗೊರಸೇನಾ ಕಟಮಾಳೋ   ವಿಜಯನಗರ  ಮತ್ತು   ಕರ್ನಾಟಕ ಗೊರಶೀಕವಾಡಿ ಮತ್ತು ಗೊರಸೇನಾ ಕಟಮಾಳೋ   ರವರ ಸಂಯೋಗದಲ್ಲಿ ನಡೆಯಿತು. ಈ ಕಾರ್ಯಕ್ರಮಗಳು ಗೊರಸೇನಾ ಮತ್ತು ಗೊರಶೀಕವಾಡಿ ಭಾರತ  ಚಳುವಳಿ ಪ್ರಮುಖರಾದ ಶ್ರೀ  ಅರುಣ ಚವಾಣ ಸರ ಹಾಗೂ ಕರ್ನಾಟಕ ಗೊರಸೇನಾ ರಾಜ್ಯ ಅಧ್ಯಕ್ಷರಾದ ಶ್ರೀ ರವಿಕಾಂತ ಅಂಗಡಿ ಸರ ರವರ ನೇತೃತ್ವದಲ್ಲಿ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮಗಳು  ಯಶಸ್ವಿ  ಯಾಗಲು ವಿಜಯನಗರ ಗೊರಶೀಕವಾಡಿ ಪ್ರಮುಖರಾದ ಶ್ರೀ  L. P ಕಠಾರಿ  ಸರ, ಕರ್ನಾಟಕ ರಾಜ್ಯ ಗೊರಶೀಕವಾಡಿ ಸಂಯೋಜಕರಾದ ಶ್ರೀ  ಯೋಗೇಶ ನಾಯಕ, ವಿಜಯನಗರ ಜಿಲ್ಲಾ ಗೊರಸೇನಾ ಅಧ್ಯಕ್ಷರಾದ ಶ್ರೀ ಸೇವ್ಯಾ ನಾಯಕ ಹಾಗೂ  ಹೂವಿನಹಡಗಲಿ ತಾಲೂಕ ಗೊರಸೇನಾ ಮತ್ತು  ಅಧ್ಯಕ್ಷರು, ಸರ್ವ ಸದಸ್ಯರು, ವಿಜಯನಗರ ಜಿಲ್ಲಾ ಗೊರಸೇನಾ ಗೊರಶೀಕವಾಡಿ  ಅಧ್ಯಕ್ಷರು ಸದಸ್ಯರು ಹಾಗೂ ವಿಜಯನಗರ ಜಿಲ್ಲಾ ಎಲ್ಲಾ ತಾಲೂಕು ಗೊರಶೀಕವಾಡಿ ಗೊರಸೇನಾ ಸರ್ವಸದಸ್ಯರು ಹಗಲಿರುಳು ಬಹಳ ಶ್ರಮವಹಿಸಿ ಈ ಕಾರ್ಯಕ್ರಮವನ್ನು  ಯಶಸ್ವಿಮಾಡಿದರು.
 

Post a Comment

0 Comments