ಗದಗ ತಾಲೂಕ ಮಹಾಲಿಂಗಾಪುರ ತಾಂಡಾ ದಲ್ಲಿ SSLC ಮತ್ತು PUC ಯಲ್ಲಿ 2021 ನೇ ಸಾಲಿನಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ (ಗೋರ ಗುಣವಂತ ಮಾಳಾವ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮತ್ತು 6 ರಿಂದ 12 ವರ್ಷದ ಮಕ್ಕಳ ಪ್ರಗತಿಗಾಗಿ ಅವರಿಗೆ ದಿನಾಲೂ Tuition ಮುಕಾಂತರ ನೈತಿಕ / ಸಂಸ್ಕೃತಿ/ ಸಂಸ್ಕಾರ / ಸಾಮಾಜಿಕ ಹಾಗೂ ಶೈಕ್ಷಣಿಕ ಭೋದನೆ ನೀಡಲು ಬಾಲ ಸಂಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂಧರ್ಭದಲ್ಲಿ ಮಹಾಲಿಂಗಾಪುರ ತಾಂಡಾದ ನಾಯಕ, ಡಾವ್, ಕಾರಭಾರಿ ಗುರು- ಹಿರಿಯರು, ಯುವಕರು ಹಾಗೂ ಗ್ರಾಮದ ಸಮಸ್ತ ನಾಗರಿಕರು ಮತ್ತು ಗೊರಸೇನಾ ರಾಜ್ಯಧ್ಯಕ್ಷರು ಶ್ರೀ ರವಿಕಾಂತ್ ಅಂಗಡಿ, ಗೊರಶೀಕವಾಡಿ ಪ್ರಮುಖರಾದ, ಶ್ರೀ K. C. ನಭಾಪುರ, ನಿಲು ರಾಠೋಡ , ಪಾಂಡು ಚವಾಣ, ಧನಸಿಂಗ ನಾಯಕ, ಶಂಕರ ಪವಾರ, ಭೀಮಪ್ಪ ರಾಠೋಡ, ಮಾನಪ್ಪ ಲಮಾಣಿ, ವಿಠ್ಠಲ ತೋಟದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
0 Comments