ಜೈ ಸೇವಾಲಾಲ್ ಇಂದು ಹೂವಿನಹಡಗಲಿಯಲ್ಲಿ ನಡೆದ ಗೋರ್ ಸೇನಾ ಗೋರ್ ಸಿಕವಾಡಿ ವತಿಯಿಂದ ನಿವೃತ್ತಿ ನೌಕರರ ಮತ್ತು ಕೊರೊನ ವಾರಿಯರ್ಸ್ ಗಳಿಗೆ ಸನ್ಮಾನ ಮತ್ತು ಹೂವಿನಹಡಗಲಿ ತಾಲೂಕು ಪದಾಧಿಕಾರಿಗಳ ಮರು ಆಯ್ಕೆ ಪದಗ್ರಹಣ ಮಾಡಲಾಯಿತು.. ಈ ಕಾರ್ಯಕ್ರಮಕ್ಕೆ ಪ್ರತ್ಯೇಕ್ಷಾ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲಾ ನನ್ನ ತಾಂಡದ ಗುರುಹಿರಿಯರು ನೌಕರರ ವೃಂದ. ಸ್ನೇಹಿತರಿಗೆ ಎಲ್ಲಾ ನನ್ನ ಆತ್ಮೀಯರಿಗೆ ಅನಂತ ಅನಂತ ಧನ್ಯವಾದಗಳು💐🙏 ಈ ಕಾರ್ಯಕ್ರಮಕ್ಕೆ ಭಾಗವಹಿಸಿದ ಗೋರ್ ಸೇನಾ ರಾಜ್ಯಾಧ್ಯಕ್ಷರಾದ ರವಿಕಾಂತ್ ಲಾಕಾವತ್.ಮತ್ತು ಕೆ ಸಿ ನಬಾಪೂರ್ ಸರ್.ಪೂಜಾರ್ ಸರ್. ರಾಥೋಡ್ ಸರ್. ರಾಜ್ಯಕಾರ್ಯದರ್ಶಿ ಸುರೇಶ್ ಜಾಥೋಟ್. ಪರಮೇಶ್ವರ ನಾಯ್ಕ್ ಸರ್.ಪಾಂಡುನಾಯ್ಕ್ ಸರ್ ಭಿಮಾನಾಯ್ಕ್ ಸರ್ ಶಿಕ್ಷಕರು ಮರಿಯಮ್ಮಹಳ್ಳಿ.ಡಾ ಕಠಾರಿ ಸರ್ ಶ್ರೀಧರ ನಾಯ್ಕ್ ಧರ್ಮನಾಯ್ಕ್ ಸರ್. ಯೇಸುನಾಯ್ಕ ಸರ್.ಶಾಂತನಾಯ್ಕ್ ಸರ್.ಡಾ.ವಿನೋದ್ ಸರ್.ಡಾ ಚಿರಂಜೀವಿ ಸರ್.ಚೆನ್ನಪ್ಪ ಸರ್ ಯೋಗೇಶನಾಯ್ಕ್. ಕುಮಾರ್ ನಾಯ್ಕ್. ಹನುಮಂತನಾಯ್ಕ್.ರಾಮನಾಯ್ಕ್. ಸತೀಶ್ ನಾಯ್ಕ್ ಶಿವನಾಯ್ಕ್ ಶೇಖರ್ ನಾಯ್ಕ್ ಸಂತೋಷ್ ಮತ್ತು ಎಲ್ಲಾ ಪದಾಧಿಕಾರಿಗಳು ಸರ್ವಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಲ್ಲಾರಿಗೂ ಧನ್ಯವಾದಗಳು ಜೈ ಗೋರ್ ಜೈ ಸೇವಾಲಾಲ್ ಜೈ ಮರಿಯಮ್ಮ
ಸೇವ್ಯಾನಾಯ್ಕ್ ಎಸ್ ಅಧ್ಯಕ್ಷರು ಗೋರ್ ಸೇನಾ ವಿಜಯನಗರ ಜಿಲ್ಲೆ
0 Comments